ಸಾಹಿತ್ಯ ಸಾಗರ
ಮಂಗಳವಾರ, ಫೆಬ್ರವರಿ 15, 2011
ರತ್ನಾಕರಶತಕ - ೧೧
ಬೂರಂ ವಾರಿಯೊಳಳ್ದಿಯೂರ್ಧ್ವಗಮನಂಗೆಟ್ಟು ರ್ವಿಯೊಳ್ಬಿಳ್ದು ದೂ
ಳ್ಪಾರೈಸಲ್ಸುಳಿಗಾಳಿಯಿಂದುಳ್ವವೂಲ್ಕರ್ಮಂಗಳಿಂ ನಾಂದು ಮೆ ||
ಯ್ಬಾರದಾಳ್ದುರೆ ಕರ್ಮಮೊಯ್ದೆಡೆಗೆ ಸುತ್ತುತ್ತಿರ್ಪೆನಂತಲ್ಲದಾ
ನಾರೀ ಸಂಸ್ಕೃತಿಯಾರೂ ಮೋಕ್ಷಕನೆ ನಾಂ ರತ್ನಾಕರಾಧೀಶ್ವರಾ ||೧೧||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ