ಸಾಹಿತ್ಯ ಸಾಗರ
ಮಂಗಳವಾರ, ಫೆಬ್ರವರಿ 15, 2011
ರತ್ನಾಕರಶತಕ - ೧೦
ಬೀಳ್ದಿರ್ಪ ತನುವೆಂಬ ಪಂದೊವಲ ಕೂರ್ಪಾಸಂಗಳಂ ತೊಟ್ತು ತಾ
ನೇಳ್ದಿರ್ಪ ತನುಗೂಡಿ ಸಂಚರಿಪಾ ಮೆಯ್ಗೂಡಿ ತನ್ನೊಳ್ಪುಮುಂ ||
ಕೇಳ್ದಿರ್ಪ ತನುಗೂಡಿ ತತ್ತುನುಗೆ ಜೀವಂ ಪೇಸಿ ಸುಜ್ಞಾನದಿಂ
ಪೊಳ್ದಿರ್ಪ ಶಿವನಾಗಿಯೇಂ ಚದುರನೋ ರತ್ನಾಕರಾಧೀಶ್ವರಾ ||೧೦||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ