ಸಾಹಿತ್ಯ ಸಾಗರ
ಮಂಗಳವಾರ, ಫೆಬ್ರವರಿ 15, 2011
ರತ್ನಾಕರಶತಕ - ೧೦
ಬೀಳ್ದಿರ್ಪ ತನುವೆಂಬ ಪಂದೊವಲ ಕೂರ್ಪಾಸಂಗಳಂ ತೊಟ್ತು ತಾ
ನೇಳ್ದಿರ್ಪ ತನುಗೂಡಿ ಸಂಚರಿಪಾ ಮೆಯ್ಗೂಡಿ ತನ್ನೊಳ್ಪುಮುಂ ||
ಕೇಳ್ದಿರ್ಪ ತನುಗೂಡಿ ತತ್ತುನುಗೆ ಜೀವಂ ಪೇಸಿ ಸುಜ್ಞಾನದಿಂ
ಪೊಳ್ದಿರ್ಪ ಶಿವನಾಗಿಯೇಂ ಚದುರನೋ ರತ್ನಾಕರಾಧೀಶ್ವರಾ ||೧೦||
ರತ್ನಾಕರಶತಕ - ೯
ಒಡಲೆಂಬೀ ಜಡನಂ ಲಯಪ್ರಕರನಂ ನಿಶ್ಚೇಷ್ಟನಂ ದುಷ್ಟನಂ
ಪಡಿಮಾತೇ ಪೆಣನಂ ಮಹಾತ್ಮನಹಹಾ ತನ್ನೊಂದು ಸಾಮರ್ಥ್ಯದಿಂ ||
ನಡೆಯಿಷ್ಟಂ ರಥಿಕಂಬೊಲೇಂ ನುಡಿಯಿಪಂ ಮಾರ್ದಂಗಿಕಂಬೋಲ್ಪಿಸು
ಳ್ಪಿಡುವಂ ಜೋಹಟಿಗಂಬೊಲೇಂ ಕುಶಲನೋ ರತ್ನಾಕರಾಧೀಶ್ವರಾ ||೯||
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)